Sale Date Ended
"ಪವನ ಪರ್ವ - ಹನುಮಾನ್ ಚಾಲೀಸ"
(21 ದಿನಗಳ ಹನುಮಾನ್ ಚಾಲೀಸಾ ಜಪ-ಧ್ಯಾನ-ಯೋಗ-ವಿಜ್ಞಾನ ಶಿಬಿರ)
(ಹನುಮನ ಧ್ಯಾನ ಸುಂದರ ಬದುಕಿನ ಸೋಪಾನ)
ದಿನಾಂಕ : 1stJune - 21st June 2021
ಸಮಯ : ಪ್ರತಿದಿನ ಬೆಳಗ್ಗೆ 5 to 6 (IST)
ದಿವ್ಯ ಮಾರ್ಗದರ್ಶನ: -
ಡಾ. ಶ್ರೀ ರಾಮಚಂದ್ರ ಗುರೂಜಿ
(ಅಂತರಾಷ್ಟ್ರೀಯ ಖ್ಯಾತಿಯ ಅಧ್ಯಾತ್ಮ ಚಿಂತಕರು ಹಾಗು ಹನುಮದೋಪಾಸಕರು)
ಕಾರ್ಯಾಗಾರದ ವಿಷಯಗಳು
ಹನುಮಾನ್ ಚಾಲೀಸಾ ಪೌರಾಣಿಕ, ಐತಿಹಾಸಿಕ, ಆಧ್ಯಾತ್ಮಿಕ ಹಾಗು ವೈಜ್ಞಾನಿಕ ಹಿನ್ನೆಲೆ
ಹನುಮ – ಇವ ನಿಮ್ಮೊಳಗಿನ ಹೀರೊ
ಹನುಮಾನ್ ಚಾಲೀಸಾ ವೈಜ್ಞಾನಿಕ ಜಪ-ಧ್ಯಾನ ಅನುಷ್ಠಾನಗಳ ಕ್ರಮ
ದಶಪ್ರಾಣಗಳು ಹಾಗೂ ಅವುಗಳ ಕಾರ್ಯವೈಖರಿ
ಪಂಚಮುಖಿ ರಹಸ್ಯ
ಹನುಮಾನ್ ಅಷ್ಟೋತ್ತರ
ಹನುಮಾನ್ ಸಾಹಸಗಾಥೆಗಳು
ಬ್ರಹ್ಮೋಪದೇಶ ಮತ್ತು ಹನುಮನ ಧ್ಯಾನ-ದೀಕ್ಷೆ
ಕಾರ್ಯಾಗಾರದ ಪ್ರಯೋಜನಗಳು:
ಆಯುರಾರೋಗ್ಯ ವೃದ್ಧಿ, ಸಂಕಲ್ಪ ಸಿದ್ದಿ, ಕೀರ್ತಿ, ಯಶಸ್ಸು, ಶ್ರೇಯಸ್ಸು, ಪ್ರಗತಿ, ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ, ಚತುರತೆ, ವಕ್ಪಟುತ್ವ, ಅತೀಂದ್ರಿಯ ಜ್ಞಾನ ಪ್ರಾಪ್ತಿ, ವ್ಯಕ್ತಿತ್ವ ವಿಕಸನ, ಸ್ಥಾನ-ಮಾನ ಸಮ್ಮಾನ ಇತ್ಯಾದಿ.
Youtube link:https://youtu.be/gOwVhvQvX50
Register your names here :https://forms.gle/adutdKvEUGKjDnUX7
For Details contact
Yoganjali Divine Healing centre
shashidhar
8884251298, 9663868450